• (+91) 9886317367
  • vedaschool@gmail.com

  • " ವೇದ ಶಾಲೆ ಮತ್ತು ಪಿ ಯು ಕಾಲೇಜು, ಸಾಣಿಕೆರೆ, ಚಳ್ಳಕೆರೆ ತಾಲ್ಲೂಕು." " ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಒತ್ತಡ ನಿರ್ವಹಣೆ ಕುರಿತಾದ ಕಾರ್ಯಗಾರ." ವೇದ ಶಾಲೆ ಮತ್ತು ಪಿ ಯು ಕಾಲೇಜಿನ ವೇದ ಸಭಾಂಗಣದಲ್ಲಿ ದಿನಾಂಕ :- 30 - 11- 2023 ರ ಗುರುವಾರ ದಂದು ಖ್ಯಾತ ಸ್ತ್ರೀ ರೋಗ ತಜ್ಞರು ಹಾಗೂ ಖ್ಯಾತ ಮಕ್ಕಳ ವೈದ್ಯ ಶಾಸ್ತ್ರಜ್ಞ ರಾದ ಡಾ" ರಾಜಲಕ್ಷ್ಮಿ ಅವರಿಂದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಒತ್ತಡ ನಿರ್ವಹಣೆ ಕುರಿತಾದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಅತಿಥಿಗಳ ಬಗ್ಗೆ :- ಡಾ||ರಾಜಲಕ್ಷ್ಮಿ ಅವರು ಸ್ತ್ರೀ ರೋಗ ಮತ್ತು ಬಂಜೆತನ , ಮನೋವಿಜ್ಞಾನ,ಮಕ್ಕಳ ಮನೋವೈದ್ಯ ಶಾಸ್ತ್ರ ವಿವಿಧ ಕ್ಷೇತ್ರದಲ್ಲಿ ಪದವಿಗಳನ್ನು ಹೊಂದಿದ್ದು ಸರ್ಕಾರೇತರ ಕಾರ್ಯಕ್ರಮಗಳೊಂದಿಗೆ ಅನೇಕ ಸಂಸ್ಥೆಗಳ ಮತ್ತು ಕಾರ್ಪೊರೇಟ್ ಕಂಪನಿಗಳ ಸಹಭಾಗಿತ್ವದಲ್ಲಿ UNICEF, ISRO, ದೊಂದಿಗೆ ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಭಾರತದಾದ್ಯಂತ ಸುಮಾರು 26 ಲಕ್ಷ ಮಕ್ಕಳಿಗೆ ಸೈಬರ್ ಸುರಕ್ಷತೆಯನ್ನು ರಚಿಸುವಲ್ಲಿ ಶಿಕ್ಷಣವು ಜೀವನವನ್ನು ಉತ್ಕೃಷ್ಟಗೊಳಿಸುತ್ತದೆ ಎಂಬ ಅರಿವು ಮೂಡಿಸುವ ನೂರಾರು ಕಾರ್ಯಾಗಾರಗಳನ್ನು ನಡೆಸಿಕೊಡತ್ತಾ ಬಂದಿದ್ದಾರೆ. ಆಸಕ್ತರು ಇದರ ಸದುಪಯೋಗವನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಬೆಳಿಗ್ಗೆ 11 ರಿಂದ 1ರ ವರೆಗೆ. ಪೋಷಕರಿಗೆ ಮಧ್ಯಾಹ್ನ 2 ರಿಂದ.
  • img